ಶಶಿ ತರೂರ್ 
ಪ್ರಧಾನ ಸುದ್ದಿ

ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ; ಮಾಧ್ಯಮಗಳ ಮೇಲೆ ಕೆಂಡ ಕಾರಿದ ತರೂರ್

ಮಾಧ್ಯಮಗಳು ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ ಎಂದು ಜರಿದಿರುವ ಕಾಂಗ್ರೆಸ್ ನೇತಾರ ಶಶಿ ತರೂರ್ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.

ತಿರುವನಂತಪುರಮ್: ಮಾಧ್ಯಮಗಳು ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆ ಎಂದು ಜರಿದಿರುವ ಕಾಂಗ್ರೆಸ್ ನೇತಾರ ಶಶಿ ತರೂರ್ ಮಾಧ್ಯಮಗಳ ಮೇಲೆ ಕಿಡಿ ಕಾರಿದ್ದಾರೆ.

"ನಾನು ಪೊಲೀಸರೊಂದಿಗೆ ಮಾತನಾಡುತ್ತೇನೆ, ಸ್ವಘೋಷಿತ ಸುಳ್ಳುಕಾರರು ಮತ್ತು ಕೊಚ್ಚೆಯೊಂದಿಗಲ್ಲ" ಎಂದು ತಮ್ಮ ಪತ್ನಿ ಸುನಂದಾ ಪುಷ್ಕರ್ ಅವರ ನಿಘೂಡ ಸಾವಿನ ಬಗ್ಗೆ ಅವರ ಸಹಚರರು ಸತ್ಯವನ್ನೇಕೆ ನುಡಿಯುತ್ತಿಲ್ಲ ಎಂದು ಮಾಧ್ಯಮ ವರದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಕೆಂಡಾಮಡಲವಾಗಿದ್ದಾರೆ.

ದೆಹಲಿ ಪೊಲೀಸರು ತರೂರ್ ಸಹಚರರು ಹಾಗು ಶಂಕಿತರಾದ ಮೂವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ದೆಹಲಿ ನ್ಯಾಯಾಲಯ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ವರದಿಗಾರರು ತರೂರ್ ಅವರನ್ನು ಪ್ರಶ್ನಿಸಿದ್ದರು.

ತರೂರ್ ಅವರ ಮನೆಗೆಲಸದ ವ್ಯಕ್ತಿ ನರೈನ್ ಸಿಂಗ್, ಚಾಲಕ ಭಜರಂಗಿ ಮತ್ತು ಗೆಳೆಯ ಸಂಜಯ್ ದೆವಾನ್ ಈ ಮೂವರು ಶಂಕಿತರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT