ಸಾಂದರ್ಭಿಕ ಚಿತ್ರ 
ಪ್ರಧಾನ ಸುದ್ದಿ

ಇಬ್ಬರು ಭಾರತೀಯರ ಮೃತ ದೇಹಗಳನ್ನು ಹಿಂದಿರುಗಿಸಿದ ಪಾಕಿಸ್ತಾನ ರೇಂಜರ್ಸ್

ಚೆನಾಬ್ ನದಿಯಲ್ಲಿ ಪತ್ತೆಯಾದ ಭಾರತೀಯರ ಎರಡು ಮೃತ ದೇಹಗಳನ್ನು ಪಾಕಿಸ್ತಾನ ರೇಂಜರ್ ಗಳು ಶನಿವಾರ ಜಮ್ಮು ಜಿಲ್ಲೆಯಲ್ಲಿ ಬಿ ಎಸ್ ಎಫ್ (ಗಡಿ ಭದ್ರತಾ ಪಡೆ)

ಜಮ್ಮು: ಚೆನಾಬ್ ನದಿಯಲ್ಲಿ ಪತ್ತೆಯಾದ ಭಾರತೀಯರ ಎರಡು ಮೃತ ದೇಹಗಳನ್ನು ಪಾಕಿಸ್ತಾನ ರೇಂಜರ್ ಗಳು ಶನಿವಾರ ಜಮ್ಮು ಜಿಲ್ಲೆಯಲ್ಲಿ ಬಿ ಎಸ್ ಎಫ್ (ಗಡಿ ಭದ್ರತಾ ಪಡೆ) ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

"ಸರಿ ಸುಮಾರು ೯:೧೫ ಘಂಟೆ ರಾತ್ರಿ ಸಮಯದಲ್ಲಿ ನೆನ್ನೆ ಪಾಕಿಸ್ತಾನ ಪಡೆಗಳು ತಮ್ಮ ಇನಾಯತ್ ಗಡಿಯಿಂದ ಭಾರತೀಯರ ಎರಡು ಮೃತ ದೇಹಗಳನ್ನು ಆರ್ ಎಸ್ ಪುರದ ಅಕ್ಟೋರಿ ಗಡಿ ಔಟ್ ಪೋಸ್ಟ್ ನಲ್ಲಿ ಬಿ ಎಸ್ ಎಫ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ" ಎಂದು ಭಾನುವಾರ ಚಳಿಗಾಲದ ರಾಜಧಾನಿ ಜಮ್ಮುವಿನಲ್ಲಿ ಹಿರಿಯ ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಮೃತ ಪಟ್ಟವರು ಕಲ್ಸಿಯಾನ್ ಪ್ರದೇಶದ (ರಜೌರಿ ಜಿಲ್ಲೆ) ನಿವಾಸಿ ಸುನಿಲ್ ಕುಮಾರ್ ಅವರ ಪತ್ನಿ ಅನಿತಾ ಚೌಧರಿ ಮತ್ತು ಅವರ ಮೂರು ವರ್ಷದ ಮಗ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ.

"ಮೃತಪಟ್ಟ ಅನಿತಾ ಚೌಧರಿ ಅವರ ಸಹೋದರನಿಗೆ ಮೃತ ದೇಹಗಳನ್ನು ಒಪ್ಪಿಸಲಾಗಿದೆ.

"ಏಪ್ರಿಲ್ ೨೮ ೨೦೧೫ ರಂದು ಅಖ್ನೂರ್ ಪ್ರದೇಶದ ಚೆನಾಬ್ ನದಿಗೆ ಮಗನೊಂದಿಗೆ ಅನಿತಾ ನೆಗೆದಿದ್ದರು ಮತ್ತು ಪಾಕಿಸ್ತಾನದೆಡೆಗೆ ಕೊಚ್ಚಿಹೋಗಿದ್ದರು ಎಂದು ತಿಳಿದುಬಂದಿದೆ"

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT