ಪ್ರಧಾನ ಸುದ್ದಿ

ಬಜೆಟ್ ನ ಮುದ್ರಿತ ಪ್ರತಿಗಳಿಲ್ಲ; ಹಸಿರು ಮಾರ್ಗ ತುಳಿದ ಸರ್ಕಾರ

ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ

ನವದೆಹಲಿ: ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ ಮಾಡಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಮಂಡನೆಯಾದ ಮೇಲೆ ಪತ್ರಕರ್ತರಿಗೆ ಸಾಮಾನ್ಯ ಬಜೆಟ್ ನ ಮುದ್ರಿತ ಪ್ರತಿಯನ್ನು ಕೊಡುವ ಪರಿಪಾಠವಿತ್ತು.

ಆದರೆ ಈ ವರ್ಷ ಮರಗಳನ್ನು ಉಳಿಸಿ ಆಂದೋಲನಕ್ಕೆ ಪೂರಕವಾಗಿ ಸಂಪ್ರದಾಯವನ್ನು ಮುರಿದಿರುವ ಸರ್ಕಾರ ಪತ್ರಕರ್ತರಿಗೆ ಮುದ್ರಿತ ಪ್ರತಿಗಳನ್ನು ನೀಡಿಲ್ಲ.

ನೂರಾರು ಪುಟಗಳುಳ್ಳ ಬಜೆಟ್ ಪ್ರತಿಗಳು, ಸರ್ಕಾರದ ಯೋಜನೆಗಳು, ಖರ್ಚು ವೆಚ್ಚ, ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಹಣದ ವಿವರ ಇತ್ಯಾದಿಗಳ ಸವಿವರವನ್ನು ಒಳಗೊಂಡಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT