ಪ್ರಧಾನ ಸುದ್ದಿ

ಬಜೆಟ್ ನ ಮುದ್ರಿತ ಪ್ರತಿಗಳಿಲ್ಲ; ಹಸಿರು ಮಾರ್ಗ ತುಳಿದ ಸರ್ಕಾರ

ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ

ನವದೆಹಲಿ: ಸಂಪ್ರದಾಯವನ್ನು ಮುರಿದಿರುವ ಕೇಂದ್ರ ಸರ್ಕಾರ ೨೦೧೬-೧೭ ನೆ ಸಾಲಿನ ಸಾಮಾನ್ಯ ಬಜೆಟ್ ನ ಯಾವುದೇ ಮುದ್ರಿತ ಪ್ರತಿಗಳನ್ನು ನೀಡದೆ ಹಸಿರು ಮಾರ್ಗದತ್ತ ಮುಖ ಮಾಡಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಬಜೆಟ್ ಮಂಡನೆಯಾದ ಮೇಲೆ ಪತ್ರಕರ್ತರಿಗೆ ಸಾಮಾನ್ಯ ಬಜೆಟ್ ನ ಮುದ್ರಿತ ಪ್ರತಿಯನ್ನು ಕೊಡುವ ಪರಿಪಾಠವಿತ್ತು.

ಆದರೆ ಈ ವರ್ಷ ಮರಗಳನ್ನು ಉಳಿಸಿ ಆಂದೋಲನಕ್ಕೆ ಪೂರಕವಾಗಿ ಸಂಪ್ರದಾಯವನ್ನು ಮುರಿದಿರುವ ಸರ್ಕಾರ ಪತ್ರಕರ್ತರಿಗೆ ಮುದ್ರಿತ ಪ್ರತಿಗಳನ್ನು ನೀಡಿಲ್ಲ.

ನೂರಾರು ಪುಟಗಳುಳ್ಳ ಬಜೆಟ್ ಪ್ರತಿಗಳು, ಸರ್ಕಾರದ ಯೋಜನೆಗಳು, ಖರ್ಚು ವೆಚ್ಚ, ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಹಣದ ವಿವರ ಇತ್ಯಾದಿಗಳ ಸವಿವರವನ್ನು ಒಳಗೊಂಡಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

ವಾಲ್ಮೀಕಿ ನಿಗಮ ಹಗರಣ: ಜಾರಿ ನಿರ್ದೇಶನಾಲಯದಿಂದ 5 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು !

Street Dog attack: ಬೀದಿ ನಾಯಿ ಸಮಸ್ಯೆಗೆ ಉಪಾಯ ಕಂಡುಕೊಂಡ ಗದಗ ಜನತೆ, ಕಾಟದಿಂದ ಮುಕ್ತಿಗೆ ಬಣ್ಣ ನೀರಿನ ಪ್ರಯೋಗ..!

ನಮ್ಮವರು ಬೇರೆ ಧರ್ಮದವರ ಪ್ರಾರ್ಥನೆ ಸ್ಥಳಗಳಿಗೆ ಹೋಗುವುದಿಲ್ಲವೇ? ಯದುವೀರ್ ಬಿಜೆಪಿ ಜೊತೆ ಸೇರಿ ಇತಿಹಾಸ ಮರೆತಿದ್ದಾರೆ: DKS

SCROLL FOR NEXT