Watch | ಆಪರೇಷನ್ ಸಿಂದೂರ್: ವಿದೇಶಕ್ಕೆ ಶಶಿ ತರೂರ್ ನೇತೃತ್ವದ ನಿಯೋಗ; ಬೆಂಗಳೂರಿನಲ್ಲಿ ಕನ್ನಡಿಗರಿಗೆ ಅವಮಾನ; ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲ್ವೆ ವಿದ್ಯುದೀಕರಣ 154 ದಿನಗಳವರೆಗೆ ಹಗಲು ರೈಲು ಸೇವೆಗಳು ಸ್ಥಗಿತ
ಬೆಂಗಳೂರಿನಲ್ಲಿ ಕನ್ನಡಿಗರ ಅವಹೇಳನ ಪ್ರಕರಣಗಳು ದಿನಕಳೆದಂತೆ ಹೆಚ್ಚಾಗುತ್ತಿವೆ. ಮತ್ತೊಂದು ಘಟನೆಯಲ್ಲಿ ಕೋರಮಂಗಲದಲ್ಲಿ ಕನ್ನಡಿಗರನ್ನು ಅವಾಚ್ಯವಾಗಿ ನಿಂದಿಸಿರುವುದು ವರದಿಯಾಗಿದೆ.