ಸಂಗ್ರಹ ಚಿತ್ರ 
ರಾಜ್ಯ

ಸ್ವಾತಂತ್ರ್ಯ ದಿನಾಚರಣೆ: ರಾಜ್ಯದ 21 ಪೊಲೀಸರಿಗೆ ರಾಜ್ಯಪಾಲರಿಂದ ವಿಶೇಷ ಸೇವಾ ಪದಕ

ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

ಬೆಂಗಳೂರು: ವೃತ್ತಿ ಜೀವನದಲ್ಲಿ ಗಣನೀಯ ಸಾಧನೆ ತೋರಿದ ರಾಜ್ಯ ಪೊಲೀಸ್ ಇಲಾಖೆಯ 21 ಅಧಿಕಾರಿಗಳಿಗೆ 2017ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ.

71ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಲಾಖೆಯಲ್ಲಿ ಗಣನೀಯ ಸೇವೆಗೈದ ಅಧಿಕಾರಿಗಳಿಗೆ ಪದಕ ನೀಡಲಾಗುತ್ತದೆ. ಪದಕ ಪುರಸ್ಕೃತ ಅಧಿಕಾರಿಗಳ ವಿವರ ಇಂತಿದೆ.



ವಿಶಿಷ್ಟ ಸೇವಾ ಪದಕ:

ಮಾಲಿನಿ ಕೃಷ್ಣಮೂರ್ತಿ ಹೆಚ್ಚುವರಿ ಪೊಲೀಸ್‌ ಕಮಿಷನರ್‌, ಬೆಂಗಳೂರು.
ಎ.ಬಿ.ರಾಜೇಂದ್ರ ಕುಮಾರ್‌, ಡಿವೈಎಸ್ಪಿ, ನೆಲಮಂಗಲ ಉಪವಿಭಾಗ. ಮುನಿಹನುಮಯ್ಯ, ಪಿಎಸ್ಐ, ಸಿಐಡಿ, ಬೆಂಗಳೂರು.

ಶ್ಲಾಘನೀಯ ಸೇವಾ ಪದಕ:
ಪಿ.ರಾಜೇಂದ್ರ ಪ್ರಸಾದ್‌, ಎಸ್ಪಿ, ಕೊಡಗು.
ಬಸವರಾಜ್‌ ಜಿಲ್ಲೆ, ಕಮಾಂಡೇಟ್‌, ಕೆಎಸ್‌ಆರ್‌ಪಿ 6ನೇ ಪಡೆ, ಕಲಬುರ್ಗಿ.
ಶಂಕರ ಮರಿಹಾಳ, ಎಸಿಪಿ, ಬೆಳಗಾವಿ ಸಂಚಾರ ವಿಭಾಗ.
ಎ.ಆರ್‌.ಬಲರಾಮೇಗೌಡ, ಡಿವೈಎಸ್ಪಿ, ಸಿಐಡಿ ಅರಣ್ಯ ವಿಭಾಗ.
ಬಿ.ಕೆ.ಉಮೇಶ್‌, ಡಿವೈಎಸ್ಪಿ, ಸಿಐಡಿ ಬೆಂಗಳೂರು
ಸುಧೀರ್‌ ಎಂ. ಹೆಗ್ಡೆ, ಡಿವೈಎಸ್ಪಿ, ಎಸಿಬಿ, ದಕ್ಷಿಣ ಕನ್ನಡ,
ಬಸವರಾಜ್ ಮಗದುಮ್, ಡಿವೈಎಸ್ಪಿ, ಕೆಎಲ್‌ಎ,
ಮಹೇಶ್‌ ಬನಸೂರ್ ಮೇಘಣ್ಣವರ, ಡಿವೈಎಸ್ಪಿ, ಶಹಾಬಾದ್ ಕಲಬುರ್ಗಿ.
ಮಾರುತಿ ಶೇಖರಪ್ಪ ಗುಲ್ಲಾರಿ,  ಇನ್‌ಸ್ಪೆಕ್ಟರ್‌, ಹುಬ್ಬಳ್ಳಿ ಕಸಬಾಪೇಟೆ ಠಾಣೆ.
ಗಂಗಾಧರಸ್, ಪಿಎಸ್‌ಐ, ಡಿಜಿಪಿ ನಿಯಂತ್ರಣಾ ಕೊಠಡಿ, ಬೆಂಗಳೂರು.
ಕೆ.ಎ.ಶ್ರೀರಾಮ್‌, ವಿಶೇಷ ಎಆರ್‌ಎಸ್‌ಐ, ಕೆಎಸ್‌ಆರ್‌ಪಿ 9ನೇ ಪಡೆ, ಬೆಂಗಳೂರು.
ಎಂ.ಬಾಬು, ಎಆರ್‌ಎಸ್‌ಐ, ಡಿಎಆರ್‌, ಮೈಸೂರು. ಶರವಣ್,ಎ ಆರ್‌ಎಸ್‌ಐ, ಡಿಎಆರ್‌, ಮೈಸೂರು.
ಎನ್‌.ಎಸ್‌.ಐಯ್ಯಂಗಾರ್ ರಾಜು, ಹೆಡ್‌ ಕಾನ್‌ಸ್ಟೆಬಲ್‌, ಗುಪ್ತದಳ, ಬೆಂಗಳೂರು.
ಬಿ.ನಾರಾಯಣ್‌ ರಾವ್‌, ಹೆಡ್‌ ಕಾನ್‌ಸ್ಟೆಬಲ್‌, ಕೆಎಸ್‌ಆರ್‌ಪಿ 1ನೇ ಪಡೆ, ಬೆಂಗಳೂರು.
ಸುರೇಶ್‌ ಬಿ. ಅಬ್ಬಿಗೇರಿ. ವಿಶೇಷ ಹೆಡ್‌ ಕಾನ್‌ಸ್ಟೆಬಲ್‌, ಪಿಟಿಸಿ. ಮುನಿರಾಬಾದ್‌. ಕೊಪ್ಪಳ.
ಕೆ.ಅನಂತ್‌ ರಾವ್‌, ಕಾನ್‌ಸ್ಟೆಬಲ್‌, ಡಿಎಸ್‌ಪಿ ಘಟಕ, ಕಲಬುರ್ಗಿ. ಎ.ಎ.ಮಿರ್ಜಿ, ಕಾನ್‌ಸ್ಟೆಬಲ್‌, ಐಎಸ್‌ಡಿ, ಧಾರವಾಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

IPL 2026: RCB ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಬಗ್ಗೆ ಮೌನ ಮುರಿದ MI; ಹೇಳಿದ್ದೇನು?

ಕಾಂಗ್ರೆಸ್ ಊಸರವಳ್ಳಿಗಿಂತ ಬೇಗ ಬಣ್ಣ ಬದಲಿಸುತ್ತೆ: ಶಶಿ ತರೂರ್ ಎದುರೇ ಅಣ್ಣಾಮಲೈ ತೀವ್ರ ಟೀಕೆ- ಪ್ರತಿಕ್ರಿಯೆ ಏನು?| video

ಪ್ರಧಾನಿ ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ: ಬೆಂಗಳೂರಿಗೆ ದೌಡಾಯಿಸಿದ NIA, ಓರ್ವ ಆರೋಪಿಯ ಬಂಧನ!

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

SCROLL FOR NEXT