ಸಾಂದರ್ಭಿಕ ಚಿತ್ರ 
ದೇಶ

`ಗಗನ'ಚುಂಬಿ ವಿಮಾನಯಾನ

ವಿಮಾನಯಾನ ನ್ಯಾವಿಗೇಷನ್ ವ್ಯವಸ್ಥೆ ಗಗನ್‍ಗೆ ಸೋಮವಾರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಚಾಲನೆ...

ನವದೆಹಲಿ: ವಿಮಾನಯಾನ ನ್ಯಾವಿಗೇಷನ್ ವ್ಯವಸ್ಥೆ ಗಗನ್‍ಗೆ ಸೋಮವಾರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಚಾಲನೆ ನೀಡಿದ್ದಾರೆ. ವಿಮಾನಗಳ ದಕ್ಷ ಕಾರ್ಯನಿರ್ವಹಣೆ, ಇಂಧನ ವೆಚ್ಚ ಕಡಿತ, ಇಂಧನ ದಕ್ಷತೆ, ವಿಮಾನಯಾನ ಸುರಕ್ಷತೆಗೆ ಈ ಜಿಪಿಎಸ್ ಏಡೆಡ್ ಜಿಯೋ ಆಗ್ಮೆಂಟೆಡ್ ನ್ಯಾವಿಗೇ ಷನ್(ಗಗನ್) ವ್ಯವಸ್ಥೆ ಸಕಹಾಯವಾ ಗಲಿದೆ. ಇಸ್ರೋ ಹಾಗೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರವು ಜಂಟಿಯಾಗಿ ರು.774 ಕೋಟಿ ವೆಚ್ಚದಲ್ಲಿ ಈ ವ್ಯವಸ್ಥೆ ಅಭಿವೃದ್ಧಿಪಡಿಸಿವೆ.
ಗಗನ್ ಅನುಕೂಲತೆಗಳೇನು?
- ಗಗನ್ ಜಿಪಿಎಸ್ ಸಿಗ್ನಲ್‍ಗಳಲ್ಲಿನ ಅಡೆತಡೆ ಕಡಿಮೆ ಮಾಡಿ, ವಿಮಾನದ ಅಕ್ಷಾಂಶ, ರೇಖಾಂಶ, ಎತ್ತರ, ವೇಗ ಇತ್ಯಾದಿಗಳ ಸ್ಪಷ್ಟ ಮಾಹಿತಿ ನೀಡುತ್ತದೆ
- ದಕ್ಷ ದಿಶಾದರ್ಶನ ಹಾಗೂ ಹತ್ತಿರದ ಮಾರ್ಗ ಸೂಚಿಸುತ್ತವೆ. ಈ ಮೂಲಕ ಇಂಧನ ವೆಚ್ಚ ಕಡಿಮೆಮಾಡುತ್ತದೆ
- ಗಗನ್ ಭಾರತ, ಬಂಗಾಳಕೊಲ್ಲಿ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯದಿಂದ ಆಫ್ರಿಕಾವರೆಗೂ ಜಿಪಿಎಸ್‍ಗೆ ವೇಗದ ಸೇವೆ ಒದಗಿಸುತ್ತದೆ
- ಈವರೆಗೆ ಅಮೆರಿಕ, ಜಪಾನ್, ಯುರೋಪ್‍ನಲ್ಲಿ ಮಾತ್ರವೇ ಈ ವ್ಯವಸ್ಥೆಯಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT