ವಿಘ್ನವಿನಾಶಕ ಗಣಪತಿಗಾಗಿ ಬರೋಬ್ಬರಿ 126 ಕೆಜಿ ತೂಕದ ಬೃಹತ್ ಮೋದಕ...! 
ದೇಶ

ವಿಘ್ನವಿನಾಶಕ ಗಣಪತಿಗಾಗಿ ಬರೋಬ್ಬರಿ 126 ಕೆಜಿ ತೂಕದ ಬೃಹತ್ ಮೋದಕ...!

ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸಾಮಾನ್ಯವಾಗಿ ಅತಿ ಎತ್ತರದ ಗಣೇಶ ಮೂರ್ತಿ ಸಿದ್ಧಪಡಿಸಿರುವುದು, ಅತೀ ತೂಕದ ಲಾಡುಗಳನ್ನು ತಯಾರು ಮಾಡಿ ಗಣೇಶನಿಗೆ ವೈದ್ಯಕ್ಕಿಟ್ಟಿರುವುದನ್ನು ನೋಡಿರುತ್ತೇವೆ...

ಪುಣೆ: ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಇನ್ನೂ ಮುಗಿದಿಲ್ಲ. ಸಾಮಾನ್ಯವಾಗಿ ಅತಿ ಎತ್ತರದ ಗಣೇಶ ಮೂರ್ತಿ ಸಿದ್ಧಪಡಿಸಿರುವುದು, ಅತೀ ತೂಕದ ಲಾಡುಗಳನ್ನು ತಯಾರು ಮಾಡಿ ಗಣೇಶನಿಗೆ ವೈದ್ಯಕ್ಕಿಟ್ಟಿರುವುದನ್ನು ನೋಡಿರುತ್ತೇವೆ. ಆದರೆ, ಇಲ್ಲೊಂದೆಡೆ ಬೃಹತ್ ಕೆಜಿಯ ಮೋದಕವನ್ನು ಗಣಪನಿಗೆ ಅರ್ಪಿಸಿದ್ದಾರೆ. 
ಮಹಾರಾಷ್ಟ್ರದ ಪುಣೆಯಲ್ಲಿಹುವ ದಗದುಷೆತ್ ಹಲ್ವಾಯಿ ಗಣಪತಿ ದೇಗುಲಕ್ಕೆ ಅರ್ಪಿಸಲು ಬರೋಬ್ಬರಿ 126 ಕೆಜಿ ತೂಕದ ಮೋದಕವನ್ನು ತಯಾರಿಸಲಾಗಿದೆ. 
ಒಣ ಹಣ್ಣುಗಳು (ಡ್ರೈಫ್ರೂಟ್ಸ್) ಮತ್ತು ಬೆಳ್ಳಿ ಎಲೆಗಳಿಂದ ಈ ಬೃಹತ್ ಮೋದಕವನ್ನು ತಯಾರಿಸಲಾಗಿದ್ದು, ಈ ಬೃಹತ್ ಗಾತ್ರದ ಮೋದಕ ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 
 ಗಣೇಶ ಹಬ್ಬದ ದಿನದಂದು ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜಿಸಲಾಗುತ್ತದೆ. ಗಣಪನಿಗೆ ಮೋದಕ ಪ್ರಿಯವಾದ ಪದಾರ್ಥವಾಗಿದೆ. ಹೀಗಾಗಿಯೇ ಗಣೇಶ ಚತುರ್ಥಿಯಂದು ಪ್ರಮುಖ ಖಾದ್ಯವಾಗಿ ಎಲ್ಲೆಡೆ ಮೋದಕವನ್ನು ತಯಾರಿಸಲಾಗುತ್ತದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT