ದೇಶ

ಕೇರಳ ಮೀನುಗಾರರ ಹತ್ಯೆ: ಇಟಾಲಿಯನ್ ನೌಕಾದಳದ ವಿರುದ್ಧ ಅಂತರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತಕ್ಕೆ ಗೆಲುವು

 2012 ರಲ್ಲಿ ಕೇರಳದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹೊಡೆದುರುಳಿಸಿದ ಆರೋಪ ಹೊತ್ತಿದ್ದ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರ ವಿರುದ್ಧ  ಭಾರತತನ್ನ ಪ್ರಕರಣವನ್ನು ಗೆದ್ದಿದೆ. ಈ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಮಧ್ಯಸ್ಥಿಕೆ ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಸಲಾಯಿತು. ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಇಟಾಲಿಯನ್  ನೌಕಾದಳ

ಹೇಗ್: 2012 ರಲ್ಲಿ ಕೇರಳದಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಹೊಡೆದುರುಳಿಸಿದ ಆರೋಪ ಹೊತ್ತಿದ್ದ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರ ವಿರುದ್ಧ  ಭಾರತತನ್ನ ಪ್ರಕರಣವನ್ನು ಗೆದ್ದಿದೆ. ಈ ಪ್ರಕರಣವನ್ನು ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಯಿತು. ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಇಟಾಲಿಯನ್  ನೌಕಾದಳದ  ಪ್ರಕರಣವನ್ನು ಭಾರತ ಗೆದ್ದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ

ನ್ಯಾಯಾಧಿಕರಣದ ತೀರ್ಪಿನ ಪ್ರಕಾರ, ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ ಮತ್ತು ಇದರ ಪರಿಣಾಮವಾಗಿ ಇಟಲಿ ಸಮುದ್ರದ ಕಾನೂನಿನ ಕುರಿತ ವಿಶ್ವಸಂಸ್ಥೆಯ ಸಮಾವೇಶದಡಿಯಲ್ಲಿ ಭಾರತದ ಸ್ವಾತಂತ್ರ ಉಲ್ಲಂಘನೆಯಾಗಿದೆ.

ನ್ಯಾಯಪೀಠವು ಇಟಲಿಯಿಂದ ಅನುಭವಿಸಿದ ಪ್ರಾಣಹಾನಿಗೆ ಭಾರತ ಪರಿಹಾರವನ್ನು ಪಡೆಯಲು ಅರ್ಹವಾಗಿದೆ ಎಂದು ಹೇಳಿದೆ. ಇಟಾಲಿಯನ್ ನೌಕಾದಳ್ದ ಪ್ರಕರಣಗಳನ್ನು ಹೇಗ್‌ನಲ್ಲಿರುವ ನ್ಯಾಯಾಲಯದ  ಮಧ್ಯಸ್ಥಿಕೆಯಲ್ಲಿ ವಿಚಾರಣೆ ನಡೆಸಲಾಯಿತು. ಈ ಪ್ರಕರಣದ ಅಂತಿಮ ವಿಚಾರಣೆ ಕಳೆದ ವರ್ಷ ಜುಲೈನಲ್ಲಿ ಪ್ರಾರಂಭವಾಗಿತ್ತು. 

ಜೂನ್ 26, 2015 ರಂದು ಯುಎನ್ ಕನ್ವೆನ್ಷನ್ ಆನ್ ದಿ ಸೀ (ಯುಎನ್‌ಸಿಎಲ್ಒಎಸ್) ನ ಅನೆಕ್ಸ್ VII ಅಡಿಯಲ್ಲಿ ಆರ್ಬಿಟ್ರಲ್ ಟ್ರಿಬ್ಯೂನಲ್ ಅನ್ನು ರಚಿಸಲಾಯಿತು. ಇಟಾಲಿಯನ್ ಸದಸ್ಯರನ್ನು ಒಳಗೊಂಡ ಟ್ರಿಬ್ಯೂನಲ್ ಇದಾಗಿದ್ದು  ಫೆಬ್ರವರಿ 15, 2012 ರ ಶೂಟಿಂಗ್ ಘಟನೆಗೆ ಸಂಬಂಧಿಸಿ ವಿವಾದವುಂಟಾಗಿದ್ದು ಇದಕ್ಕೆ ಸಂಬಂಧಿಸಿ ಭಾರತಕ್ಕೆ ಗೆಲುವು ದಕ್ಕಿದೆ ಈ ಪ್ರಕರಣದಲ್ಲಿ ಇಬ್ಬರು ಇಟಾಲಿಯನ್ ನೌಕಾಪಡೆ ಸದಸ್ಯರಾದ ಸಾಲ್ವಟೋರ್ ಗಿರೋನ್ ಮತ್ತು ಮಾಸ್ಸಿಮಿಲಿಯಾನೊ ಲ್ಯಾಟೊರೆ  ಬ್ಬರು ಭಾರತೀಯ ಮೀನುಗಾರರನ್ನು ಭಾರತದ ದಕ್ಷಿಣ ಕೇರಳ ಕರಾವಳಿಯಲ್ಲಿ 2012 ರಲ್ಲಿ ಗುಂಡು ಹಾರಿಸಿ ಕೊಂದ ಆರೋಪವಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT