ಸಿನಿಮಾ

ಹೊಕ್ಕಳು ಬಗ್ಗೆ ಮಾತನಾಡಿ ನೆಟಿಗರ ಕೆಂಗಣ್ಣಿಗೆ ಗುರಿಯಾದ 'ಕನ್ನಡತಿ' ಪೂಜಾ ಹೆಗ್ಡೆ

Vishwanath S
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪೂಜಾ ಹೆಗ್ಡೆ ಅವರು ತೆಲುಗರು ಚಿತ್ರಗಳನ್ನು ಅತಿಯಾಗಿ ಪ್ರೀತಿಸುತ್ತಾರೆ. ಅದೇ ರೀತಿ ನಟರನ್ನು ದೇವರಂತೆ ಪೂಜಿಸುತ್ತಾರೆ ಎಂದಿದ್ದರು.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪೂಜಾ ಹೆಗ್ಡೆ ಅವರು ತೆಲುಗರು ಚಿತ್ರಗಳನ್ನು ಅತಿಯಾಗಿ ಪ್ರೀತಿಸುತ್ತಾರೆ. ಅದೇ ರೀತಿ ನಟರನ್ನು ದೇವರಂತೆ ಪೂಜಿಸುತ್ತಾರೆ ಎಂದಿದ್ದರು.
ಆದರೆ ದಕ್ಷಿಣ ಭಾರತದ ಚಿತ್ರ ನಿರ್ಮಾಪಕರು ನನ್ನನ್ನು ತುಂಡುಡುಗೆಯಲ್ಲಿ ನೋಡಲು ಬಯಸುತ್ತಾರೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.
ಇನ್ನು ಮುಂದುವರೆದಂತೆ ದಕ್ಷಿಣ ಭಾರತದವರಿಗೆ ನನ್ನ ಮುಖಕ್ಕಿಂತ ನನ್ನ ಹೊಟ್ಟೆ ಹಾಗೂ ಹೊಕ್ಕಳ ಮೇಲೆ ಹೆಚ್ಚು ಆಸಕ್ತಿ. ಹೀಗಾಗಿ ನನ್ನ ಹಲವು ಚಿತ್ರಗಳಲ್ಲಿ ಕಾಲು ಹಾಗೂ ಹೊಟ್ಟೆಯ ಭಾಗವನ್ನೇ ಹೆಚ್ಚಾಗಿ ತೋರಿಸಿದ್ದಾರೆ ಎಂದಿದ್ದರು.
ಈ ಹೇಳಿಕೆ ಚಿತ್ರ ಪ್ರೇಮಿಗಳು ಕೆರಳುವಂತೆ ಮಾಡಿತು. ಚಿತ್ರರಂಗದಲ್ಲಿ ಬೆಳೆಯುವಾಗ ನಿರ್ಮಾಪಕರು ಹೇಳಿದ್ದಂತೆ ಕೇಳುತ್ತಾರೆ. ನಂತರ ನೇಮು, ಫೇಮು ಬಂದ ನಂತರ ಚಿತ್ರರಂಗವನ್ನೇ ತೆಗಳುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ
SCROLL FOR NEXT