ಆಮೀರ್ ಖಾನ್- ರೀನಾ ದತ್ತಾ ಅವರನ್ನು 1986ರಲ್ಲಿ ಮದುವೆಯಾಗಿದ್ದ ಆಮೀರ್ ಖಾನ್ ಲಗಾನ್ ಶೂಟಿಂಗ್ ಸಮಯದಲ್ಲಿ ಪರಿಚಯವಾಗಿದ್ದ ಕಿರಣ್ ರಾವ್ ಅವರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಇಬ್ಬರಿಗೂ ಆಮೀರ್ ವಿಚ್ಛೇದನ ನೀಡಿದ್ದಾರೆ. 
ಸಿನಿಮಾ

ಎರಡು ಬಾರಿ ಡೈವರ್ಸ್ ಪಡೆದ ಸೆಲಬ್ರಿಟಿಗಳಿವರು!

ಮದುವೆ ಎಂಬ ಮೂರಕ್ಷರಕ್ಕಿರುವ ಮಹತ್ವ ವಿಚ್ಛೇದನ ಎನ್ನುವ ನಾಲ್ಕಕ್ಷರದ ಪದಕ್ಕೂ ಇದೆ. ಡೈವೊರ್ಸ್ ಎನ್ನುವುದು ಬೆಲ್ಲವೂ ಹೌದು ಬೇವೂ ಹೌದು. ಎಲ್ಲವೂ ಅವರವರ ಭಾವಕ್ಕೆ ಹಾಗೂ ಭಕುತಿಗೆ ತಕ್ಕಂತೆ. ಜೀವನ ಅವೆಲ್ಲಕ್ಕಿಂತ ದೊಡ್ಡದು.

ಸಂಜಯ್ ದತ್- ಮಾನ್ಯತಾ ದತ್ ಅವರನ್ನು ಮದುವೆಯಾಗುವುದಕ್ಕೂ ಮುನ್ನ ರಿಚಾ ಶರ್ಮಾ ಮತ್ತು ರಿಯಾ ಪಿಳ್ಳೈ ಅವರ ಬದುಕಿನಲ್ಲಿ ಬಂದು ಹೋಗಿದ್ದರು.
ಕಬೀರ್ ಬೇಡಿ- ನಿಕ್ಕಿ ಬೇಡಿ, ಹೆಸರಾಂತ ನೃತ್ಯಪಟು ಪ್ರೊತಿಮಾ ಬೇಡಿ ಅವರನ್ನು ವಿವಾಹವಾಗಿದ್ದ ಕಬೀರ್ ಅವರು ೧೯೭೪, ೨೦೦೫ರಲ್ಲಿ ವಿಚ್ಛೇದನ ಪಡೆದಿದ್ದರು. ೨೦೧೬ರಲ್ಲಿ ಮತ್ತೊಂದು ವಿವಾಹವಾಗಿದ್ದರು.
ಪವನ್ ಕಲ್ಯಾಣ್- ನಂದಿನಿ ಮತ್ತು ರೇನು ದೇಸಾಯಿಯವರನ್ನು ವಿವಾಹವಾಗಿ ಇಬ್ಬರಿಗೂ ವಿಚ್ಛೇದನ ನೀಡಿದ್ದಾರೆ. ೨೦೧೩ರಲ್ಲಿ ಆನ್ನಾ ಲೆಜ್ನೆವಾ ಎಂಬ ವಿದೇಶಿ ಮಹಿಳೆಯನ್ನು ೨೦೧೩ರಲ್ಲಿ ಪವನ್ ವಿವಾಹವಾಗಿದ್ದಾರೆ.
ಕಮಲ್ ಹಾಸನ್- ನೃತ್ಯಗಾರ್ತಿ ವಾಣಿ ಗಣಪತಿ ಮತ್ತು ಸಾರಿಕಾ ಅವರಿಗೆ ವಿಚ್ಛೇದನ ನೀಡಿದ್ದರು.
ಅನುರಾಗ್ ಕಶ್ಯಪ್- ಬಾಲಿವುಡ್ ನಲ್ಲಿ ಹೊಸ ಅಲೆಯ ಸಿನಿಮಾ ಗಾಳಿ ಬೀಸುವುದಕ್ಕೆ ಕಾರಣಕರ್ತರಲ್ಲೊಬ್ಬರಾದ ಅನುರಾಗ್ ಈ ಹಿಂದೆ ತಮ್ಮ ಸಿನಿಮಾಗಳಿಗೆ ಸಂಕಲನ ಮಾಡುತ್ತಿದ್ದ ಆರತಿ ಬಜಾಜ್ ಅವರನ್ನು ಮದುವೆಯಾಗಿದ್ದರು. ನಂತರ ಅವರಿಗೆ ವಿಚ್ಛೇದನ ನೀಡಿ ನಟಿ ಕಲ್ಕಿ ಕೊಕ್ಲಿನ್ ಅವರನ್ನು ವಿವಾಹವಾಗಿದ್ದರು. 2015ರಲ್ಲಿ ಅವರಿಬ್
ರಿಯಾ ಪಿಳ್ಳೈ ಸಂಜಯ್ ದತ್ ಅವರ ಪತ್ನಿಯಾಗಿದ್ದ ರಿಯಾ, ವಿಚ್ಛೇದನನದ ನಂತರ ಮೈಕೆಲ್ ವಾಜ್ ಎಂಬುವವರನ್ನು ಮದುವೆಯಾಗಿದ್ದರು. 1994ರಲ್ಲಿ ಅವರಿಗೂ ವಿಚ್ಛೇದನ ನೀಡಿ ಲಿಯಾಂಡರ್ ಪೇಸ್ ಅವರನ್ನು ವಿವಾಹವಾಗಿದ್ದರು.
ಲಕ್ಷ್ಮಿ- ಭಾರತೀಯ ಚಿತ್ರರಂಗದಲ್ಲಿ ಜೂಲಿ ಎಂದೇ ಹೆಸರಾದ ಲಕ್ಷ್ಮಿ ಅವರು ಮೋಹನ್ ಶರ್ಮಾ ಮತ್ತು ಭಾಸ್ಕರ್ ಎಂಬುವವರ ಜೊತೆ ವಿವಾಹವಾಗಿ ಬೇರ್ಪಟ್ಟಿದ್ದರು.
ಯುವನ್ ಶಂಕರ್ ರಾಜಾ- ದಕ್ಷಿಣ ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ.
ರಾಧಿಕಾ ಶರತ್ ಕುಮಾರ್- ಜನಪ್ರಿಯ ತಮಿಳು ನಟ ಶರತ್ ಕುಮಾರ್ ಅವರನ್ನು ವಿವಾಹವಾಗುವ ಮುನ್ನ ರಾಧಿಕಾ ಅವರು ನಟ ಪ್ರತಾಪ್ ಪೊತೆನ್ ಮತ್ತು ರಿಚರ್ಡ್ ಹಾರ್ಡಿ ಎಂಬುವವರನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT