ಪ್ರಧಾನ ಸುದ್ದಿ

ಗೋಡೆ ಕುಸಿತ: 10 ಕಾರ್ಮಿಕರು ದುರ್ಮರಣ

Rashmi Kasaragodu

ವೆಲ್ಲೂರು: ತಮಿಳ್ನಾಡಿನ ವೆಲ್ಲೂರ್ ಜಿಲ್ಲೆಯಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕವೊಂದರಲ್ಲಿ ಗೋಡೆ ಕುಸಿದು 10 ಕಾರ್ಮಿಕರು ಸಾವಿಗೀಡಾದ ಘಟನೆ ವರದಿಯಾಗಿದೆ.

ಇಲ್ಲಿನ ವಣಿಯಾಂಬಾಡಿಯಲ್ಲಿ SIPCOT ಇಂಡಸ್ಟ್ರಿಯಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಾವಿಗೀಡಾದವರಲ್ಲಿ 7 ಜನ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT