ಸಂದರ್ಶನದಲ್ಲಿ ಕರಣ್ ರ್ಯಾಪಿಡ್ ಫೈರ್ ಸುತ್ತಿನಲ್ಲಿ,ರಣವೀರ್ ಸಿಂಗ್ ಬಳಿ ದೀಪಿಕಾ, ಕತ್ರಿನಾ ಮತ್ತು ಅನುಷ್ಕಾ ಇವರು ಮೂವರಲ್ಲಿ ಯಾರನ್ನು ಮದುವೆಯಾಗಲು, ಯಾರ ಜೊತೆ ಸಂಬಂಧ ಬೆಳೆಸಲು ಮತ್ತು ಯಾರನ್ನು ಸಾಯಿಸಲು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ ಸಹಜವಾದ ಉತ್ತರ ಬಂತು. ನಾನು ದೀಪಿಕಾಳನ್ನು ಮದುವೆಯಾಗಲು ಇಚ್ಚಿಸುತ್ತೇನೆ, ಏಕೆಂದರೆ ಆಕೆ ಮದುವೆಯ ವಸ್ತು ಎಂದು ಹೇಳಿದ್ದರು.