ರಾಷ್ಟ್ರಗೀತೆ ಹಾಕಿದ ಕೂಡಲೇ ಚಿತ್ರಮಂದಿರದಲ್ಲಿದ್ದ ಜನರು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು ಆದರೆ, ಮೂವರು ಕಾಶ್ಮೀರಿ ಯುವಕರು ಮಾತ್ರ ಎದ್ದುನಿಂತಿರಲಿಲ್ಲ. ಇದನ್ನು ಗಮನಿಸಿದ ಅಧಿಕಾರಿ ಕೂಡಲೇ ರಾಜೇಂದ್ರನಗರ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ, ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಯುವಕರನ್ನು ಬಂಧನಕ್ಕೊಳಪಡಿಸಿದ್ದರೆ. ಪ್ರಸ್ತುತ ಮೂವರು ಯುವಕರ ವಿರುದ್ಧ ರಾಷ್ಟ್ರ ಗೌರವ ಅವಮಾನ ನಿಂಬಂಧ ಅಧಿನಿಯಮ 1971ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.