ರಾಜ್ಯ

ಹುಲಿತೊಟ್ಲು ವಿಷಾಹಾರ ಸೇವಿಸಿ ನಾಲ್ವರ ದುರ್ಮರಣ: ಇಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ

Shilpa D
ಚಿತ್ರದುರ್ಗ: ಚಿತ್ರದುರ್ಗದ ಹುಲಿತೊಟ್ಲು  ಗ್ರಾಮದಲ್ಲಿ ವಿಷಾಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲಿದೆ.
ಇನ್ನೂ ವಿಷಾಹಾರ ಸೇವಿಸಿ ನಾಲ್ವರು ಸಾವನ್ನಪ್ಪಿದ್ದರು, 10 ವರ್ಷದ ಮುದ್ದುರಾಜ್ ಪರಿಸ್ಥಿತಿ ಇನ್ನೂ ಗಂಭಿರವಾಗಿದೆ, ಅಡುಗೆಗೆ ಬಳಸಿದ್ದ, ಜೋಳದ ಹಿಟ್ಟು, ನೀರು, ಹಾಗೂ ಅಡುಗೆಗೆ ಬಳಸಿದ ಪಾತ್ರೆ ಎಲ್ಲವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಚಿತ್ತಪ್ಪ, ಶಶಿಧರ್, ಭಾಗ್ಯಮ್ಮ ಮತ್ತು ಹೇಮಲತಾ ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದಪರು,
ಬದುಕುಳಿದವರು, ದಾವಣಗೆರೆಯ ಎಸ್ ಎಸ್ ಐಎಂ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
SCROLL FOR NEXT