ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಮತ್ತು ವಿಪಕ್ಷ ನಾಯಕ ಮೈತ್ರಿಪಾಲ ಸಿರಿಸೇನೆ (ಸಂಗ್ರಹ ಚಿತ್ರ) 
ದೇಶ

ನಿರೀಕ್ಷಿತ ಲಂಕೆ ಎಲೆಕ್ಷನ್ ಇಂದು

ಬಹು ನಿರೀಕ್ಷಿತ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಗುರುವಾರ ನಡೆಯುತ್ತಿದೆ.

ಕೊಲಂಬೋ: ಬಹು ನಿರೀಕ್ಷಿತ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಗುರುವಾರ ನಡೆಯುತ್ತಿದೆ.

ಹಾಲಿ ಅಧ್ಯಕ್ಷ, ಯುನೈಟೆಡ್ ಫ್ರೀಡಂ ಅಲಯನ್ಸ್‌ನ ಅಭ್ಯರ್ಥಿ ಮಹಿಂದ ರಾಜಪಕ್ಸೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನೇರುವ ಹೊಂಗನಸು ಕಾಣುತ್ತಿದ್ದರೆ, ಪ್ರತಿಪಕ್ಷ ಯುನೈಟೆಡ್ ನ್ಯಾಷನಲ್ ಪಾರ್ಟಿ ನೇತೃತ್ವದ ಪ್ರತಿಪಕ್ಷಗಳ ಒಮ್ಮತದ ಅಭ್ಯರ್ಥಿ ಮೈತ್ರಿಪಾಲ ಸಿರಿಸೇನೆ ನಡುವೆ ನಿಕಟ ಪೈಪೋಟಿ ಇದೆ.

2009ರಲ್ಲಿ ಎಲ್‌ಟಿಟಿಇ ವಿರುದ್ಧ ಗೆದ್ದ ಮಹಿಂದ ರಾಜಪಕ್ಸೆ ಈ ಬಾರಿಯೂ ಗೆಲ್ಲುವುದು ಉತ್ತರ ವಣ್ಣಿ ಪ್ರದೇಶದಲ್ಲಿರುವ ದೇಶದ ಅಲ್ಪ ಸಂಖ್ಯಾತ ತಮಿಳರಿಗೆ ಇಷ್ಟವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ತಮಿಳರ ಮೇಲೆ ದೌರ್ಜನ್ಯವೆಸಗಿದೆ ಆರೋಪ ರಾಜಪಕ್ಸೆ ಆಡಳಿತದ ಮೇಲಿದೆ. 21 ದಶಲಕ್ಷ ಜನಸಂಖ್ಯೆಯಲ್ಲಿ ಶೇ.70ರಷ್ಟು ಮಂದಿಯ ಮತಗಳು ಸಮಾನವಾಗಿ ರಾಜಪಕ್ಸೆ ಮತ್ತು ಸಿರಿಸೇನ ಅವರಲ್ಲಿ ಹಂಚಿಹೋಗಲಿದೆ. ಮಿಕ್ಕವರು ಈ ಅಲ್ಪಸಂಖ್ಯಾತ ತಮಿಳರು. ಆದ್ದರಿಂದ ಇವರ ಮತ ಚುನಾವಣೆಯ ಫಲಿತಾಂಶ ನಿರ್ಧರಿಸುವ ಅಂಶವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT