“ಅಂಬರೀಶ್ ಮಗ ಹೇಗೆ ಅಭಿನಯಿಸುತ್ತಾನೋ ಎಂದು ಜನರು ನಿರೀಕ್ಷಿಸುತ್ತಿರುತ್ತಾರೆ. ಇದರಿಂದ ಒಂದು ಬಗೆಯ ಟೆನ್ಶನ್ ಆದರೂ ಸಹ ಅದರಿಂದ ಹೊರಬಂದು, ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಅಭಿನಯಿಸಿರುವೆ. ನಿರ್ದೇಶಕ ನಾಗಶೇಖರ್ ಸಹಕಾರ, ನಟ ದರ್ಶನ್ ಸಲಹೆ ಪ್ಲಸ್ ಪಾಯಿಂಟ್” ಆಯಿತು ಎಂದು ಅಭಿಷೇಕ್ ಹೇಳಿಕೊಂಡಿದ್ದಾರೆ.